January 31, 2010

ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..



ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಮನದಲ್ಲಿರೆ ಗೆಲ್ಲುವೆನೆಂಬ ಛಲ ,
ಜೊತೆಗೂಡಿರೆ ನಂಬಿಕೆಯ ಬಲ ..
ಗೆಲುವದು ನಮ್ಮ ಮುಷ್ಟಿಯಲ್ಲಿ ..
ಖುಷಿಯದು ನಮ್ಮ ಕಂಗಳಲ್ಲಿ ..
ದಿನ ಕ್ಷಣದ ಚಿಂತೆಯೇಕೆ ನಮ್ಮ ಮನದಲ್ಲಿ ?
ಕಾಯದಿರು ಮನವೇ ನೀ ಶುಭ ದಿನಕೆ ,ಶುಭ ಕ್ಷಣಕೆ ..
ಈ ದಿನವೇ ನಮಗಾಗಿ , ಈ ಕ್ಷಣವೇ ನಮ್ಮ ಸುಖಕ್ಕಾಗಿ :) :)

34 comments:

ಚುಕ್ಕಿಚಿತ್ತಾರ said...

varthamaanadalli badukona....
chandada kavite.

Creativity said...

ಅತ್ಯುತಮ :) :)

Guruprasad said...

ವಃ...ಸೂಪರ್ ಕವನ.....ಚಿಕ್ಕ ಚಿಕ್ಕ ಕವನ ಕವಿತೆಗಳನ ಎಷ್ಟು ಚೆನ್ನಾಗಿ ಬರೆಯುತ್ತಿರಿ ನೀವು.... ವೆರಿ ನೈಸ್.... ತುಂಬ ಚೆನ್ನಾಗಿ ಇದೆ....ಮತ್ತೆ ಮತ್ತೆ ಓದಬೇಕು ಅಂತ ಅನ್ನಿಸುತ್ತೆ.....Good one dear, Keep it up.

Subrahmanya said...

ಭ್ರಮೆಗಳನ್ನು ಬಿಟ್ಟು ಆತ್ಮವಿಶ್ವಾಸದಿಂದ ವರ್ತಮಾನದಲ್ಲಿ ಬದುಕೋಣ ಎಂದಿದ್ದೀರಿ...Good ಕವಿತೆ ..:)

ಶಿವಪ್ರಕಾಶ್ said...

Well said suma..

"There is no wrong time to take right decesion..."

ಜಲನಯನ said...

ಮಂಜುಶೇತೆಯವರೇ, ನಿಮ್ಮ ನಿಜ ನಾಮಧೇಯ ತಿಳಿಸದ ಕಾರಣ...
ನಿಮ್ಮ ಸರಳ ಮತ್ತು ಮನಮುಟ್ಟುವ ಪದ ಬಳಕೆಯಿಂದ ..ವರ್ತಮಾನವೇ ಪ್ರಸ್ತುತ ಮಿಕ್ಕದ್ದೆಲ್ಲ ಅಪ್ರಸ್ತುತ ಎಂದಿರುವುದು ನಿಜಕ್ಕೂ ಚನ್ನಾಗಿದೆ

ಮನಸು said...

ತುಂಬಾ ಚೆನ್ನಾಗಿದೆ!!!

ದಿನಕರ ಮೊಗೇರ said...

ನಿಜ, ಒಳ್ಳೆಯ ಕೆಲಸ ಶುರು ಮಾಡಲು ಕಾಲ, ಗಳಿಗೆಗೆ ಕಾಯಬೇಕಿಲ್ಲ ಎಂದು ಸಾರುವ ಕವನ ತುಂಬಾ ಚೆನ್ನಾಗಿದೆ...

ಮನಸಿನಮನೆಯವನು said...

'Snow whitE" ಅವರೇ..,

ನೀವು ಹೇಳಿದ್ದು ಸರಿಯೆನಿಸುತ್ತದೆ..
ಆದ್ರೆ ಕ್ಷಮಿಸಿ ನನ್ನ ದೃಷ್ಟಿಯಲ್ಲಿ ' ಶುಭಕ್ಷಣ ಬರುವವರೆಗೂ ಕಾಯಬೇಕು.."

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

Unknown said...

Nice one..

ಸವಿಗನಸು said...

chendada kavana...

Snow White said...

ಚುಕ್ಕಿಚಿತ್ತಾರ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)

Snow White said...

ಪ್ರಿಯ ಗೆಳತಿ ಸಹನಾ,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಗೆಳತಿ ,ತುಂಬಾ ಧನ್ಯವಾದಗಳು .. :) ಯಾವಾಗಲು ಬರುತ್ತಾ ಇರಿ :)

Snow White said...

ಗುರು ಅವರೇ ,
ತುಂಬಾ ತುಂಬಾ ಧನ್ಯವಾದಗಳು ನಿಮ್ಮೆಲರ ಸಹಕಾರ ಪ್ರೋತ್ಸಾಹಕ್ಕೆ.. :)
ನನ್ನ ಕವನಗಳು ನಿಮಗೆ ಮೆಚ್ಚುಗೆ ಆದದಕ್ಕೆ ತುಂಬಾ ಖುಷಿಯಾಗಿದೆ ಸರ್.. ಯಾವಾಗಲು ಬರುತ್ತಾ ಇರಿ :)

Snow White said...

Subrahmanya Bhat ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)

Snow White said...

ಶಿವಪ್ರಕಾಶ್ ಅವರೇ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)

Snow White said...

ಜಲನಯನ ಅವರೇ,
ನನ್ನ ಹೆಸರು ಸುಮಾ ಸರ್ :) ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ಮತ್ತು ಸಹಕಾರಕ್ಕೆ ..ಯಾವಾಗಲು ಬರುತ್ತಾ ಇರಿ :)

Snow White said...

ಮನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)

Snow White said...

ದಿನಕರ್ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)

Snow White said...

ಗುರು ದೆಸೆ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :) ನಿಮ್ಮ ಅನಿಸಿಕೆಗಳಿಗೆ ವಂದನೆಗಳು ...ನಿಮ್ಮ ಮನಸಿನ ಮನೆ ಚೆನ್ನಾಗಿದೆ ಸರ್ :)

Snow White said...

ರವಿಕಾಂತ ಗೋರೆ ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ ಸರ್ :) ಯಾವಾಗಲು ಬರುತ್ತಾ ಇರಿ :)

Snow White said...

ಸವಿಗನಸು ಅವರೇ ,
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)

ಸಾಗರದಾಚೆಯ ಇಂಚರ said...

ತುಂಬಾ ಚಂದದ ಕವನ
ಸಾಲುಗಳು ಆಪ್ತವಾಗಿವೆ

Snow White said...

ಗುರುಮೂರ್ತಿ ಸರ್,
ತುಂಬಾ ತುಂಬಾ ಧನ್ಯವಾದಗಳು ನಿಮ್ಮೆಲರ ಸಹಕಾರ ಪ್ರೋತ್ಸಾಹಕ್ಕೆ ಸರ್..ಯಾವಾಗಲು ಬರುತ್ತಾ ಇರಿ :)

ಗೌತಮ್ ಹೆಗಡೆ said...

nimma hesaru ' suma sir' antana?:) kavana chennagide:)

Snow White said...

ಗೌತಮ್ ಅವರೇ ,
nanna hesaru suma aste sir.. :)
ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ :) ಯಾವಾಗಲು ಬರುತ್ತಾ ಇರಿ :)

ಗೌತಮ್ ಹೆಗಡೆ said...

khandita bartene:)

ದೀಪಸ್ಮಿತಾ said...

ಚಿಕ್ಕದಾದರೂ ಚೊಕ್ಕವಾಗಿದೆ. ಗೆಲುವು ನಮ್ಮ ಕೈಯ್ಯಲ್ಲೆ ಇದೆ ಎಂದು ಸರಿಯಾಗಿ ಹೇಳಿದೆ

ಮನಮುಕ್ತಾ said...

ನಿನ್ನೆ ನಿನ್ನೆಗೆ, ನಾಳೆ ನಾಳೆಗೆ..
ಇ೦ದೇಕೆ ಎಲ್ಲದರ ಚಿ೦ತೆ? ನಿಜ.
ಇ೦ದು ಮಾತ್ರ ನಮ್ಮ ಕೈಯಲ್ಲಿದೆ.ಸರಿಯಾಗಿ ಉಪಯೋಗಿಸಿಕೊಳ್ಳಬೇಕು.
ಸು೦ದರ ಕವನ.

Snow White said...

Deepasmitha ಅವರೇ ,
welcome to my blog..ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)

Snow White said...

ಮನಮುಕ್ತಾ ಅವರೇ ,
welcome to my blog..ತುಂಬಾ ಧನ್ಯವಾದಗಳು ನಿಮ್ಮ ಮಾತುಗಳಿಗೆ..ಯಾವಾಗಲು ಬರುತ್ತಾ ಇರಿ :)

Snow White said...

ಗೌತಮ್ ಹೆಗಡೆ avare,
always welcome:)

ಸೀತಾರಾಮ. ಕೆ. / SITARAM.K said...

ಆಶಾದಾಯಕ ನೀರೀಕ್ಷೇಯ ಕವನ. ಚೆನ್ನಾಗಿದೆ. ವರ್ತಮಾನದಲ್ಲಿ ಬದುಕಬೇಕೆನ್ನುವ ಸ೦ದೇಶ ಆಪ್ತವಾಯಿತು.

Snow White said...

sitaraam sir,
thanks :)