April 11, 2010

ನೋಡಲು ಬನ್ನಿ ನಮ್ಮೂರ ..
ಎಲ್ಲಿ ನೋಡಿದರಲ್ಲಿ ಜನ ಸಾಗರ ..
ಧಾವಂತದ ಬದುಕಲ್ಲಿ ಸಿಗುವರು ಗೆಳೆಯರು ಬರಿ ವೀಕೆಂಡಿನಲ್ಲಿ ..
ಇನ್ನೆಲ್ಲ ದಿನ ಫೋನು ಎಸ್ಸಮಸ್ಸೇ ನಮಗೆ ಗತಿ ಇಲ್ಲಿ ..!!
ಏನು ಸುಖವಿದೆಯೋ ಈ ತರದ ಬದುಕಲ್ಲಿ ..
ಆದರು ಓಡುವ ಜನರ ಜೊತೆಯಲ್ಲಿ ಓಡಲೇ ಬೇಕು ನಾವಿಲ್ಲಿ ...!! :) :)


13 comments:

Dr.D.T.Krishna Murthy. said...

ಬದುಕೆಂದರೆ ಓಟ !ಇಲ್ಲಿ ಎಲ್ಲರೂ ಓದುತ್ತಿರುವಾಗ ನಾವೂ ಓಡಲೇ ಬೇಕು!.ಹನಿಗವನ ಚೆನ್ನಾಗಿದೆ . ಧನ್ಯವಾದಗಳು.

ದಿನಕರ ಮೊಗೇರ said...

nice ,,,, nice......

V.R.BHAT said...

ಹೌದು ಹೌದು, ಈಗ ಮಾಳಿಗೆಯಲ್ಲಿರುವ ಮಗನನ್ನು ಕರೆಯಲು ಅಪ್ಪ ಮೇಲ್ ಕಳಿಸುತ್ತಾನೆ, ಊಟಕ್ಕೆ ಕರೆಯಲು ಅಮ್ಮ ಎಸ್ ಎಂ ಎಸ್ ಮಾಡುತ್ತಾಳೆ, ಕವನ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

hahah good one

ಮನಸಿನಮನೆಯವನು said...

ರೀ Snow White

ಹಾಹಾ.. ಹಾಗಿದೆಯೇನು ನಿಮ್ಮೂರು.. ಬರೋಣ.

ನಿಮ್ಮನ್ನು ನನ್ನ 'ಮನಸಿನಮನೆ'ಯಲ್ಲಿ ನೋಡಿ ಸುಮಾರು ದಿವಸಗಳೇ ಆಯ್ತು..

ಚುಕ್ಕಿಚಿತ್ತಾರ said...

nice lines suma..

Subrahmanya said...

ವಾಸ್ತವವನ್ನೇ ತುಂಬ ಚೆನ್ನಾಗಿ ಕವನ ವಾಗಿಸಿದ್ದೀರಿ.

ಸೀತಾರಾಮ. ಕೆ. / SITARAM.K said...

Nice !
True face of life!
but phone & sms are there !!!!

Snow White said...

ಡಾ.ಕೃಷ್ಣಮೂರ್ತಿ.ಡಿ.ಟಿ,ದಿನಕರ ಮೊಗೇರ,ವಿ.ಆರ್.ಭಟ್,ಸಾಗರದಾಚೆಯ ಇಂಚರ avare,
ellarigu tumba dhanyavadagalu sir:)

Snow White said...

!! ಜ್ಞಾನಾರ್ಪಣಾಮಸ್ತು !!,ಚುಕ್ಕಿಚಿತ್ತಾರ ,Subrahmanya,ಸೀತಾರಾಮ. ಕೆ. avare,
nimmelarigu nanna vandanegalu :) :)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಮ್ಮ ಹನಿ ಕವನಗಳು ಚೆನ್ನಾಗಿದೆ..
"ಜೇನಿನ ಹನಿಗಳಂತೆ"
ಅಭಿನಂದನೆಗಳು.

Snow White said...

tumba dhanyavadagalu sir nimage.. :)nanna blogige nimaga swaagata :)yavagalu barutta iri :)

The GeeK said...

being a software engineer .. i m experiencing the same.. nice one..